ಶ್ರೀಯುತ ಶೆಟ್ಟಿಯವರೆ,
ಇಸ್ಲಾಂ ಸೃಷ್ಟಿಕರ್ತನ ಧರ್ಮ. ಈ ವಿಶ್ವವನ್ನು ಸೃಷ್ಟಿಸಿದ ಏಕೈಕ ಜಗದೊಡೆಯನನ್ನು ಆರಾಧಿಸುವುದು ಮಾತ್ರವಾಗಿದೆ ಇಸ್ಲಾಂ ಕಲ್ಫಿಸುವುದು. ಅದಲ್ಲದೆ ತಾವೇ ಸ್ವತಃ ನಿರ್ಮಿಸಿದವುಗಳನ್ನು ಪೂಜಿಸುವ ಗತಿಗೇಡು ಮುಸ್ಲಿಮರಿಗಿಲ್ಲ. ಯಾರಾದರೂ ಹಾಗೆ ಮಾಡಿದರೆ (ಶಿರ್ಕ್ ಮಾಡಿದರೆ) ಧಾರ್ಮಿಕವಾಗಿ ಅವರು ಮುಸ್ಲಿಮರೂ ಅಲ್ಲ. ಇನ್ನು ಬಲತ್ಕಾರದಿಂದ, ಹಣದಾಸೆಯಿಂದ ಯಾರನ್ನಾದರೂ ಹಿಡಿದು ಧರ್ಮವನ್ನು ಅವರ ಮೇಲೆ ಹೇರುವ ಗತಿಗೇಡು ಮುಸ್ಲಿಮರು ಮಾಡಿಲ್ಲ, ಮಾಡುವುದೂ ಇಲ್ಲ. ಈ ಧರ್ಮದ ಸುಂದರ ಆಶಯವನ್ನು ಕಂಡು ಆಕರ್ಷಿತರಾಗಿ ಜನರು ಇಸ್ಲಾಮನ್ನು ಸ್ವೀಕರಿಸುತ್ತಾರೆಯೇ ಹೊರತು, ಮುಸ್ಲಿಮರನ್ನು ಕಂಡಲ್ಲ. ಅಲ್ಲಾಹನು ತಾನು ಉದ್ದೇಶಿಸುವವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. ಆದ್ದರಿಂದ ನೀವು ದಯವಿಟ್ಟು ಖುರ್ ಆನನ್ನು ಕಲಿಯಿರಿ.
ಇಸ್ಲಾಂ ಇಹಲೋಕ ಜೀವನ ಮತ್ತು ಮುಸ್ಲಿಮರ ಜನಸಂಖ್ಯೆಗೆ ಯಾವುದೇ ಪ್ರಾಶಸ್ತ್ಯ ನೀಡುವುದಿಲ್ಲ. ಬದಲಾಗಿ ಪಾರತ್ರಿಕ ಜೀವನದ ವಿಜಯವೇ ಅದರ ಉದ್ದೇಶ. ಅಲ್ಲಿ ವಿಜಯಶಾಲಿಯಾಗಬೇಕಾದರೆ ನಮ್ಮೆಲ್ಲರನ್ನು ಸೃಷ್ಟಿಸಿದ ಆ ಅಲ್ಲಾಹನ್ನು ಮಾತ್ರ ಆರಾಧಿಸಬೇಕು. ಇದರಲ್ಲಿ ವ್ಯರ್ಥವಾಗಿ ತರ್ಕಿಸಿ ಯಾವುದೇ ಫಲವಿಲ್ಲ.
ಶ್ರೀಯುತ ಶೆಟ್ಟಿಯವರೆ,
ಇಸ್ಲಾಂ ಸೃಷ್ಟಿಕರ್ತನ ಧರ್ಮ. ಈ ವಿಶ್ವವನ್ನು ಸೃಷ್ಟಿಸಿದ ಏಕೈಕ ಜಗದೊಡೆಯನನ್ನು ಆರಾಧಿಸುವುದು ಮಾತ್ರವಾಗಿದೆ ಇಸ್ಲಾಂ ಕಲ್ಫಿಸುವುದು. ಅದಲ್ಲದೆ ತಾವೇ ಸ್ವತಃ ನಿರ್ಮಿಸಿದವುಗಳನ್ನು ಪೂಜಿಸುವ ಗತಿಗೇಡು ಮುಸ್ಲಿಮರಿಗಿಲ್ಲ. ಯಾರಾದರೂ ಹಾಗೆ ಮಾಡಿದರೆ (ಶಿರ್ಕ್ ಮಾಡಿದರೆ) ಧಾರ್ಮಿಕವಾಗಿ ಅವರು ಮುಸ್ಲಿಮರೂ ಅಲ್ಲ. ಇನ್ನು ಬಲತ್ಕಾರದಿಂದ, ಹಣದಾಸೆಯಿಂದ ಯಾರನ್ನಾದರೂ ಹಿಡಿದು ಧರ್ಮವನ್ನು ಅವರ ಮೇಲೆ ಹೇರುವ ಗತಿಗೇಡು ಮುಸ್ಲಿಮರು ಮಾಡಿಲ್ಲ, ಮಾಡುವುದೂ ಇಲ್ಲ. ಈ ಧರ್ಮದ ಸುಂದರ ಆಶಯವನ್ನು ಕಂಡು ಆಕರ್ಷಿತರಾಗಿ ಜನರು ಇಸ್ಲಾಮನ್ನು ಸ್ವೀಕರಿಸುತ್ತಾರೆಯೇ ಹೊರತು, ಮುಸ್ಲಿಮರನ್ನು ಕಂಡಲ್ಲ. ಅಲ್ಲಾಹನು ತಾನು ಉದ್ದೇಶಿಸುವವರನ್ನು ಸನ್ಮಾರ್ಗದಲ್ಲಿ ನಡೆಸುತ್ತಾನೆ. ಆದ್ದರಿಂದ ನೀವು ದಯವಿಟ್ಟು ಖುರ್ ಆನನ್ನು ಕಲಿಯಿರಿ.
ಇಸ್ಲಾಂ ಇಹಲೋಕ ಜೀವನ ಮತ್ತು ಮುಸ್ಲಿಮರ ಜನಸಂಖ್ಯೆಗೆ ಯಾವುದೇ ಪ್ರಾಶಸ್ತ್ಯ ನೀಡುವುದಿಲ್ಲ. ಬದಲಾಗಿ ಪಾರತ್ರಿಕ ಜೀವನದ ವಿಜಯವೇ ಅದರ ಉದ್ದೇಶ. ಅಲ್ಲಿ ವಿಜಯಶಾಲಿಯಾಗಬೇಕಾದರೆ ನಮ್ಮೆಲ್ಲರನ್ನು ಸೃಷ್ಟಿಸಿದ ಆ ಅಲ್ಲಾಹನ್ನು ಮಾತ್ರ ಆರಾಧಿಸಬೇಕು. ಇದರಲ್ಲಿ ವ್ಯರ್ಥವಾಗಿ ತರ್ಕಿಸಿ ಯಾವುದೇ ಫಲವಿಲ್ಲ.